
“ಇಂತಹ ಪದಗಳನ್ನು ಅನುಪಮದಲ್ಲಿ ಪ್ರಕಟಿಸಬಾರದಿತ್ತು” ಎಂದು ಸ್ವಾಮೀಜಿಯೋರ್ವರು ನನ್ನೊಂದಿಗೆ ಹೇಳಿದ್ದರು…

“ದೈಹಿಕ ಹಿಂಸೆ ಮಾತ್ರವಲ್ಲ, ಮಾನಸಿಕ ಕಿರುಕುಳವೂ ಮಹಿಳೆಯರನ್ನು ಸಮಾಜದಲ್ಲಿ ಬೆಳೆಯದಂತೆ ಮಾಡುತ್ತದೆ…” ಇನ್ಸ್ ಪೆಕ್ಟರ್ ಬಾಲಕೃಷ್ಣ (ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣೆ)

ಖ್ಯಾತ ಸಾಹಿತಿ ಡಾ। ಕೆ. ಶರೀಫಾ, ಅನುಪಮ “ಬೆಳ್ಳಿ ಹಬ್ಬ ಸಮಾವೇಶ” ಉದ್ಘಾಟಿಸಿ ಮಾತನಾಡುತ್ತಿರುವುದು…