Anupama Logoಸುಂಧರ ನಾಳೆಗೆ, ಸುಮಧುರ ಬಾಳಿಗೆ
ದಿನನಿತ್ಯದ ಸುದ್ದಿವೀಡಿಯೊ ಸುದ್ದಿಸಾಮಾಜಿಕಅಡುಗೆಬಹಿರ್ಮುಖಬಾಳಬುತ್ತಿಕಥಾಲೋಕಮಕ್ಕಳ ರಂಗಅಂಕಣಗಳುಪ್ರತಿಭೆಸಾಧನೆಈ ಸಮಾಜಪ್ರತಿಬಿಂಬನಿಮ್ಮ ಪತ್ರಮುಖಪುಟನಮ್ಮ ಬಗ್ಗೆ
ಚಂದಾದಾರರಾಗಿ
Anupama Logoಸುಂಧರ ನಾಳೆಗೆ, ಸುಮಧುರ ಬಾಳಿಗೆ
  • ಸುದ್ದಿಗಳು
    • ದಿನನಿತ್ಯದ ಸುದ್ದಿ
    • ವೀಡಿಯೊ ಸುದ್ದಿ
  • ಆರೋಗ್ಯ ಮತ್ತು ವೈದ್ಯಕೀಯ
    • ಆರೋಗ್ಯ
    • ವೈದ್ಯಕೀಯ
  • ಜೀವನಶೈಲಿ
    • ಸಾಮಾಜಿಕ
    • ಅಡುಗೆ
    • ಬಹಿರ್ಮುಖ
    • ಬಾಳಬುತ್ತಿ
  • ಕಥೆಗಳು
    • ಕಥಾಲೋಕ
    • ಮಕ್ಕಳ ರಂಗ
  • ಲೇಖನಗಳು
    • ಅಂಕಣಗಳು
    • ಪ್ರತಿಭೆ
    • ಸಾಧನೆ
    • ಈ ಸಮಾಜ
    • ಪ್ರತಿಬಿಂಬ
  • ಗಣ್ಯರ ಅಭಿಪ್ರಾಯ
    • ನಿಮ್ಮ ಪತ್ರ
  • ಮುಖಪುಟ
  • ನಮ್ಮ ಬಗ್ಗೆ
Anupama Logo
WOMENS' MONTHLY MAGAZINE

Operated by: Sanmarga Publication Trust

Address: 1st floor, Hidayath Centre Bibi Alabi Road, Bunder, Mangalore 575 001

Email: anupamamasika@gmail.com

Phone: +91 9535445101 | 8197355848

License No.: RNI No. KARKAN 2010/31373

ಸುದ್ದಿಗಳು

  • ದಿನನಿತ್ಯದ ಸುದ್ದಿ
  • ವೀಡಿಯೊ ಸುದ್ದಿ

ಆರೋಗ್ಯ ಮತ್ತು ವೈದ್ಯಕೀಯ

  • ಆರೋಗ್ಯ
  • ವೈದ್ಯಕೀಯ

ಜೀವನಶೈಲಿ

  • ಸಾಮಾಜಿಕ
  • ಅಡುಗೆ
  • ಬಹಿರ್ಮುಖ
  • ಬಾಳಬುತ್ತಿ

ಕಥೆಗಳು

  • ಕಥಾಲೋಕ
  • ಮಕ್ಕಳ ರಂಗ

ಲೇಖನಗಳು

  • ಅಂಕಣಗಳು
  • ಪ್ರತಿಭೆ
  • ಸಾಧನೆ
  • ಈ ಸಮಾಜ
  • ಪ್ರತಿಬಿಂಬ

ಗಣ್ಯರ ಅಭಿಪ್ರಾಯ

  • ನಿಮ್ಮ ಪತ್ರ
ಮುಖಪುಟ
ನಮ್ಮ ಬಗ್ಗೆ

© 2025 Copyrights by Anupama. All Rights Reserved.

ಮಹಿಳೆ ಮಸೀದಿ ಪ್ರವೇಶಿಸಬಹುದೇ..?

ಮಹಿಳೆ ಮಸೀದಿ ಪ್ರವೇಶಿಸಬಹುದೇ..?

Author imageಶಮು
ಅಕ್ಟೋಬರ್ 3, 2025

ಇಸ್ಲಾಮ್ ಭಾರತಕ್ಕೆ ಆಗಮಿಸಿ ಸಾವಿರ ವರ್ಷಗಳೇ ಕಳೆದಿದ್ದರೂ ಅದರ ಧರ್ಮಗ್ರಂಥ ಕುರ್‌ಆನ್ ಮತ್ತು ಆರಾಧನಾ ಕೇಂದ್ರವಾಗಿರುವ ಮಸೀದಿಗಳು, ಉಪವಾಸ ವ್ರತ, ಹಬ್ಬಗಳು ಮತ್ತು ಮುಸ್ಲಿಮರ ಆಚಾರ-ವಿಚಾರಗಳೆಲ್ಲ ಈ ದೇಶಕ್ಕೆ ತೆರೆದುಕೊಂಡಿರುವುದು ಬಹಳ ಕಡಿಮೆ. ಇದರಿಂದಾಗಿ ಸಮಾಜದಲ್ಲಿ ಮಸೀದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ, ಅವರ ಗ್ರಂಥದ ಬಗ್ಗೆ ಮತ್ತು ಸಾಂಸ್ಕೃತಿಕ, ಸಂಗತಿಗಳ ಬಗ್ಗೆ ಹಲವು ಅನುಮಾನ, ಕುತೂಹಲಗಳುಳ್ಳ ಅಭಿಪ್ರಾಯ ಸೃಷ್ಟಿಯಾಗುವುದಕ್ಕೆ ಕಾರಣವಾಗಿದೆ. ಆರೋಪಗಳಿಗೂ ಕೊರತೆ ಇಲ್ಲ. ಮುಚ್ಚಿಟ್ಟ ಯಾವುದೇ ವಸ್ತು ಕುತೂಹಲಕ್ಕೂ ಅನುಮಾನಗಳಿಗೂ ಕಾರಣವಾಗುವುದು ಸಹಜ. ಆದ್ದರಿಂದಲೇ ಈ […]

ಓದುವುದನ್ನು ಮುಂದುವರಿಸಿ
ವೃದ್ಯಾಪ್ಯವು ಆನಂದವಾಗಿರಲಿ

ವೃದ್ಯಾಪ್ಯವು ಆನಂದವಾಗಿರಲಿ

ಸಜ್‌ರೂನ್
ಸೆಪ್ಟೆಂಬರ್ 26, 2025

ಮಾನವನ ಜೀವನಕ್ಕೆ ನಾಲ್ಕು ಹಂತಗಳು ಇವೆ. ಅದೃಷ್ಟವಂತರು ಈ ನಾಲ್ಕು ಹಂತಗಳನ್ನು ಅನುಭವಿಸುತ್ತಾರೆ- ಬಾಲ್ಯ, ಯೌವ್ವನ, ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯ. ಬಾಲ್ಯವು ಜೀವನದ ಅತಿ ಸೊಗಸಾದ ಹಂತ. ಕುತೂಹಲ ಮತ್ತು ಕಲಿಕೆಯ ಆಸಕ್ತಿ ಬಾಲ್ಯದ ವೈಶಿಷ್ಟ್ಯ. ಈ ಹಂತದಲ್ಲಿ ವ್ಯಕ್ತಿ ಭವಿಷ್ಯಕ್ಕೆ ಭದ್ರವಾದ ಅಡಿಕಲ್ಲುಗಳನ್ನು ಇಡುವುದು ಮುಖ್ಯ. ಯೌವ್ವನವು ಉತ್ಸಾಹದ ಹಾಗೂ ಕನಸುಗಳ ಹಂತ. ಒಳ್ಳೆಯ ಚಿಂತನೆಗಳು, ಕೆಟ್ಟ ಚಿಂತನೆಗಳು, ಉತ್ತಮ ಸ್ನೇಹಿತರು, ಕೆಟ್ಟ ಸ್ನೇಹಿತರು ಹಾಗೂ ಜೀವನದ ಗುರಿಗಳನ್ನು ನಿರ್ಧರಿಸುವ ಹಂತ. ಪ್ರೌಢಾವಸ್ಥೆ ಜೀವನದ ಹೊಣೆಗಾರಿಕೆಯ […]

ಓದುವುದನ್ನು ಮುಂದುವರಿಸಿ
“ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: 
ಇದು ದಸರಾದ ಪರಿಕಲ್ಪನೆ

“ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: ಇದು ದಸರಾದ ಪರಿಕಲ್ಪನೆ

Author imageಸುಖಲಾಕ್ಷಿ ವೈ. ಸುವರ್ಣ
ಸೆಪ್ಟೆಂಬರ್ 25, 2025

[ಭಾರತ ಬಹುಸಂಸ್ಕೃತಿಯ ಆಚರಣೆಗಳ ದೇಶ. ಕರ್ನಾಟಕದಲ್ಲಿ ದಸರಾ’ವನ್ನು ನಾಡ ಹಬ್ಬವಾಗಿ ಆಚರಿಸಲಾಗುತ್ತದೆ. ನವರಾತ್ರಿಗಳ ಈ ಉತ್ಸವದ ಹಿನ್ನೆಲೆಯು ಹಿಂದೂ ಬಾಂಧವರಲ್ಲಿ ಶುಭ ದಿನಗಳಾಗಿವೆ. ದುಷ್ಟ ಶಕ್ತಿಯ ದಮನ, ಸಂಕಷ್ಟ ನಿವಾರಣೆಯ ನಂಬಿಕೆಯಲ್ಲಿ ಈ ಉತ್ಸವ ಆಚರಿಸುತ್ತಾರೆ. ಅಂತೆಯೇ ಇದೇ ತಿಂಗಳಲ್ಲಿ ದೀಪಾವಳಿ’ಯ ಬೆಳಕಿನ ಹಬ್ಬದ ಸಂಭ್ರಮವನ್ನೂ ದೇಶಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ನಾವು ಎಲ್ಲಾ ಧರ್ಮವನ್ನೂ ಗೌರವಿಸುವವರಾಗಬೇಕು. ಪರಸ್ಪರ ಧಾರ್ಮಿಕ ಅರಿವು’ ಉಳ್ಳವರಾಗಬೇಕು. ಹಬ್ಬಗಳು ಮನಸ್ಸನ್ನು ಬೆಸೆಯುವ, ಸೌಹಾರ್ದತೆಯನ್ನು ಹುಟ್ಟಿಸುವ ಆಚರಣೆಯಾಗುತ್ತದೆ. ದಸರಾ ಮತ್ತು ದೀಪಾವಳಿಯ ಹಿನ್ನಲೆಯ ಬಗ್ಗೆ […]

ಓದುವುದನ್ನು ಮುಂದುವರಿಸಿ
ವಿದ್ಯಾರ್ಥಿಗಳ ಗೌರವ ಗಳಿಸಲು ವಿಫಲರಾಗುತ್ತಿರುವರೇ ಅಧ್ಯಾಪಕರು? 
ಇಲ್ಲಿವೆ ಡಾ| ಸಿ.ಜೆ. ಜೋನ್ ರ 10 ಸೂತ್ರಗಳು

ವಿದ್ಯಾರ್ಥಿಗಳ ಗೌರವ ಗಳಿಸಲು ವಿಫಲರಾಗುತ್ತಿರುವರೇ ಅಧ್ಯಾಪಕರು? ಇಲ್ಲಿವೆ ಡಾ| ಸಿ.ಜೆ. ಜೋನ್ ರ 10 ಸೂತ್ರಗಳು

Author imageಡಾ. ಸಿ.ಜೆ. ಜೋನ್, ಸೀನಿಯರ್ ಸೈಕಿಯಾ ಟ್ರಿಸ್ಟ್
ಸೆಪ್ಟೆಂಬರ್ 4, 2025

ವಿದ್ಯಾರ್ಥಿಗಳೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದರೂ ಶಿಕ್ಷಕರ ವಿರುದ್ಧ ದೂರು ನೀಡಲು ಹಿಂದೆ ಮುಂದೆ ನೋಡದ ಹೆತ್ತವರು ಇರುವ ಕಾಲವಿದು. ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿ ವ್ಯವಹರಿಸುವ ವಿದ್ಯಾರ್ಥಿಗಳೂ ಇರುತ್ತಾರೆ. ಇವೆಲ್ಲವುಗಳು ಅಧ್ಯಾಪಕರ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುತ್ತದೆ. ಮಕ್ಕಳು ಅತಿಯಾದ ತುಂಟಾಟವನ್ನು ತೋರಿಸಿದರೆ ಅಧ್ಯಾಪಕರು ಜೋರು ಮಾಡಿದರೆ ಅಥವಾ ಶಬ್ದವನ್ನು ಎತ್ತರಿಸಿ ಮಾತನಾಡಿದರೆ ಕಣ್ಣು ದೊಡ್ಡದು ಮಾಡಿ ನೋಡಿದರೆ ಮಕ್ಕಳ ಮನಸ್ಸಿನಲ್ಲಿ ಗಾಯ ಉಂಟಾಗುತ್ತದೆ. ಆದರೆ ತಪ್ಪುಗಳನ್ನು ಪುನರಾವರ್ತಿಸದೆ ಇರುವ ರೀತಿಯಲ್ಲಿ ವಿಷಯಗಳನ್ನು ಪ್ರೀತಿಯೊಂದಿಗೆ ಮನವರಿಕೆ ಮಾಡಿ ಹೃದಯದಲ್ಲಿ ಬೆಳಕನ್ನು […]

ಓದುವುದನ್ನು ಮುಂದುವರಿಸಿ
“ಬ್ರಿಟಿಷರ ಆಮಿಷಕ್ಕೆ ಒಪ್ಪಿದರೆ ಮಕ್ಕಳ ಕತ್ತು ಹಿಸುಕಿ ಕೊಲ್ಲುವೆ” 
ಪುತ್ರರನ್ನು ದೇಶಕ್ಕಾಗಿ ಸಮರ್ಪಿಸಿದ ಬೀಅಮ್ಮರನ್ನು ನಾವು ಅರಿಯಲೇಬೇಕು

“ಬ್ರಿಟಿಷರ ಆಮಿಷಕ್ಕೆ ಒಪ್ಪಿದರೆ ಮಕ್ಕಳ ಕತ್ತು ಹಿಸುಕಿ ಕೊಲ್ಲುವೆ” ಪುತ್ರರನ್ನು ದೇಶಕ್ಕಾಗಿ ಸಮರ್ಪಿಸಿದ ಬೀಅಮ್ಮರನ್ನು ನಾವು ಅರಿಯಲೇಬೇಕು

Author imageಲೇಖಕ: ಆಸಿಫ್ ಅಲಿ, ಕೃತಿ: 'ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು
ಆಗಸ್ಟ್ 15, 2025

ಬೀ ಅಮ್ಮ ಆಬಾದಿ ಬೇಗಮ್ (1852-1924)ಮೌಲಾನಾ ಮುಹಮ್ಮದ್ ಅಲಿ ಮತ್ತು ಶೌಕತ್ ಅಲಿಯವರ ತಾಯಿ .ಬೀಅಮ್ಮರ ನೈಜ ಹೆಸರು ಆಬಾದಿ ಬೇಗಮ್ ಆಗಿತ್ತು. ಅವರ ಮೊಮ್ಮಕ್ಕಳೂ ಸೇರಿದಂತೆ ಎಲ್ಲರೂ ಅವರನ್ನು ಬೀಅಮ್ಮ ಎಂದೇ ಕರೆಯುತ್ತಿದ್ದರು. ಬೀಅಮ್ಮರ ತಂದೆಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬೀಅಮ್ಮರವರ 5ನೆಯ ವಯಸ್ಸಿನಲ್ಲಿ ಅವರ ತಂದೆ ನಿಧನ ಹೊಂದಿದರು. 28ನೆಯ ವಯಸ್ಸಿನಲ್ಲಿ, ಅವರ ಪತಿ ಅಬ್ದುಲ್ ಅಲಿ ಖಾನ್ ಪ್ಲೇಗ್ ರೋಗದಿಂದ ನಿಧನ ಹೊಂದಿದರು. ಚಿಕ್ಕ ವಯಸ್ಸಿ ನಲ್ಲಿಯೇ ಆಬಾದಿ ಬೇಗಮ್ ವಿಧವೆಯಾದರು. ಆರು ಗಂಡು […]

ಓದುವುದನ್ನು ಮುಂದುವರಿಸಿ
ಗಲ್ಫಿಗನು ಅನುಭವಿಸುವ ಮನೋವೇದನೆ:ನಾವೆಲ್ಲರೂ ಅರಿಯಲೇಬೇಕು

ಗಲ್ಫಿಗನು ಅನುಭವಿಸುವ ಮನೋವೇದನೆ:ನಾವೆಲ್ಲರೂ ಅರಿಯಲೇಬೇಕು

Author imageಇರ್ಷಾದ್ ಮೂಡಬಿದ್ರಿ
ಜುಲೈ 26, 2025

ನಮ್ಮಂತಹ ಸಂಸಾರಿ ಅನಿವಾಸಿಗಳು ವರ್ಷಕ್ಕೊಮ್ಮೆ ಊರಿಗೆ ಹೊರಡುತ್ತೇವೆ. ಸುಮಾರು 30-40 ದಿನಗಳ ರಜೆಯನ್ನು ಕಳೆದು ಮತ್ತೆ ಮರಳಿ ಬರುತ್ತವೆ. ಆ ಅವಧಿಯಲ್ಲಿ ಹೊರಡುವ ಆನಂದ, ಹಿಂತಿರುಗಿ ಬರುವ ಸಂಕಟ, ನಡುವೆ ಊರಿನಲ್ಲಿ ಜರುಗುವ ಆಗು-ಹೋಗುಗಳು ನಿಜಕ್ಕೂ ಸ್ವಾರಸ್ಯಕರ. ಇದು ನನಗೆ ಮಾತ್ರವಲ್ಲ ಎಲ್ಲಾ ಗಲ್ಫ್ ವಾಸಿಗಳಿಗೂ ಆಗುವ ಅನುಭವ ಪಾಠ. ಈ ಕಥೆ-ವ್ಯಥೆಯನ್ನೇ ನಾನಿಲ್ಲಿ ನಿಮ್ಮ ನಡುವೆ ಬಿಚ್ಚಿಡುತ್ತಿದ್ದೇವೆ. ಜುಲೈ-ಆಗಸ್ಟ್ ಮಾಸವೆಂದರೆ ದುಬಾಯಿಯಲ್ಲಿ ಉರಿಯುವ ಸೆಖೆ. ನೆಲ ಅನ್ನುವುದು ಸುಡುವ ಕಾವಲಿ. ಆಕಾಶವನ್ನು ದಿಟ್ಟಿಸಿ ನೋಡಿದರೆ ದುರುಗುಟ್ಟಿ […]

ಓದುವುದನ್ನು ಮುಂದುವರಿಸಿ
ಕನಸುಗಳು ಕರಟಿ ಭಸ್ಮವಾದ ದುರಂತ ಯಾತ್ರೆ!

ಕನಸುಗಳು ಕರಟಿ ಭಸ್ಮವಾದ ದುರಂತ ಯಾತ್ರೆ!

anupamamasika@gmail.com
ಜುಲೈ 8, 2025

ಅಹ್ಮದಾಬಾದ್‌ನಿಂದ ಲಂಡನ್‌ಗೆ ಹೊರಟ ಆ ವಿಮಾನದಲ್ಲಿ ನೂರಾರು ಕನಸುಗಳನ್ನು ಹೊತ್ತ ಪ್ರಯಾಣಿಕರಿದ್ದರು. ನಗು ನಗುತ್ತಾ ತಮ್ಮ ತವರಿನಿಂದ ಹೊರಟವರು, ತಮ್ಮ ಬಂಧುಗಳನ್ನು ಆಲಂಗಿಸಿಕೊಡು ಬಹುದೂರದ ಪ್ರದೇಶಕ್ಕೆ ಹೋಗುವಾಗ ಬಿಕ್ಕಿ ಬಿಕ್ಕಿ ಅತ್ತವರು, ನಗುತ್ತಾ ಟಾಟಾ ಹೇಳಿದವರು, ಭವಿಷ್ಯದ ಖುಶಿಯ ಕನಸನ್ನು ಹೊತ್ತು ಆ ವಿಮಾನವನ್ನು ಏರಿ ಸಂಭ್ರಮ ಪಟ್ಟವರು… ಮುಂದೆ ಏನಾಗುತ್ತೋ ಎಂಬ ಭೀತಿ ಇಲ್ಲದೇ ನಿರಾಳವಾಗಿ ಸೀಟಿನಲ್ಲಿ ಒರಗಿ ಸೆಲ್ಫಿ ತೆಗೆದವರು ಕೆಲವೇ ನಿಮಿಷದಲ್ಲಿ ಸುಟ್ಟು ಕರಕಲಾಗಿ ಭಸ್ಮವಾಗಿ ಬಿಟ್ಟರು! ತಾ. 12-6-25 ಒಂದು ಕರಾಳ […]

ಓದುವುದನ್ನು ಮುಂದುವರಿಸಿ

ಇತ್ತೀಚಿನ ಸುದ್ದಿಗಳು

ಮಹಿಳೆ ಮಸೀದಿ ಪ್ರವೇಶಿಸಬಹುದೇ..?

ಮಹಿಳೆ ಮಸೀದಿ ಪ್ರವೇಶಿಸಬಹುದೇ..?

ಅಕ್ಟೋಬರ್ 3, 2025
ವೃದ್ಯಾಪ್ಯವು ಆನಂದವಾಗಿರಲಿ

ವೃದ್ಯಾಪ್ಯವು ಆನಂದವಾಗಿರಲಿ

ಸೆಪ್ಟೆಂಬರ್ 26, 2025
“ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: 
ಇದು ದಸರಾದ ಪರಿಕಲ್ಪನೆ

“ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: ಇದು ದಸರಾದ ಪರಿಕಲ್ಪನೆ

ಸೆಪ್ಟೆಂಬರ್ 25, 2025