Anupama Logoಸುಂಧರ ನಾಳೆಗೆ, ಸುಮಧುರ ಬಾಳಿಗೆ
ದಿನನಿತ್ಯದ ಸುದ್ದಿವೀಡಿಯೊ ಸುದ್ದಿಸಾಮಾಜಿಕಅಡುಗೆಬಹಿರ್ಮುಖಬಾಳಬುತ್ತಿಕಥಾಲೋಕಮಕ್ಕಳ ರಂಗಅಂಕಣಗಳುಪ್ರತಿಭೆಸಾಧನೆಈ ಸಮಾಜಪ್ರತಿಬಿಂಬನಿಮ್ಮ ಪತ್ರಮುಖಪುಟನಮ್ಮ ಬಗ್ಗೆ
ಚಂದಾದಾರರಾಗಿ
Anupama Logoಸುಂಧರ ನಾಳೆಗೆ, ಸುಮಧುರ ಬಾಳಿಗೆ
  • ಸುದ್ದಿಗಳು
    • ದಿನನಿತ್ಯದ ಸುದ್ದಿ
    • ವೀಡಿಯೊ ಸುದ್ದಿ
  • ಆರೋಗ್ಯ ಮತ್ತು ವೈದ್ಯಕೀಯ
    • ಆರೋಗ್ಯ
    • ವೈದ್ಯಕೀಯ
  • ಜೀವನಶೈಲಿ
    • ಸಾಮಾಜಿಕ
    • ಅಡುಗೆ
    • ಬಹಿರ್ಮುಖ
    • ಬಾಳಬುತ್ತಿ
  • ಕಥೆಗಳು
    • ಕಥಾಲೋಕ
    • ಮಕ್ಕಳ ರಂಗ
  • ಲೇಖನಗಳು
    • ಅಂಕಣಗಳು
    • ಪ್ರತಿಭೆ
    • ಸಾಧನೆ
    • ಈ ಸಮಾಜ
    • ಪ್ರತಿಬಿಂಬ
  • ಗಣ್ಯರ ಅಭಿಪ್ರಾಯ
    • ನಿಮ್ಮ ಪತ್ರ
  • ಮುಖಪುಟ
  • ನಮ್ಮ ಬಗ್ಗೆ
Anupama Logo
WOMENS' MONTHLY MAGAZINE

Operated by: Sanmarga Publication Trust

Address: 1st floor, Hidayath Centre Bibi Alabi Road, Bunder, Mangalore 575 001

Email: anupamamasika@gmail.com

Phone: +91 9535445101 | 8197355848

License No.: RNI No. KARKAN 2010/31373

ಸುದ್ದಿಗಳು

  • ದಿನನಿತ್ಯದ ಸುದ್ದಿ
  • ವೀಡಿಯೊ ಸುದ್ದಿ

ಆರೋಗ್ಯ ಮತ್ತು ವೈದ್ಯಕೀಯ

  • ಆರೋಗ್ಯ
  • ವೈದ್ಯಕೀಯ

ಜೀವನಶೈಲಿ

  • ಸಾಮಾಜಿಕ
  • ಅಡುಗೆ
  • ಬಹಿರ್ಮುಖ
  • ಬಾಳಬುತ್ತಿ

ಕಥೆಗಳು

  • ಕಥಾಲೋಕ
  • ಮಕ್ಕಳ ರಂಗ

ಲೇಖನಗಳು

  • ಅಂಕಣಗಳು
  • ಪ್ರತಿಭೆ
  • ಸಾಧನೆ
  • ಈ ಸಮಾಜ
  • ಪ್ರತಿಬಿಂಬ

ಗಣ್ಯರ ಅಭಿಪ್ರಾಯ

  • ನಿಮ್ಮ ಪತ್ರ
ಮುಖಪುಟ
ನಮ್ಮ ಬಗ್ಗೆ

© 2025 Copyrights by Anupama. All Rights Reserved.

“ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): 
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

“ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

anupamamasika@gmail.com
ಸೆಪ್ಟೆಂಬರ್ 27, 2025

ಬೆಂಗಳೂರು: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕದ ವತಿಯಿಂದ ನಗರದ ಕ್ವೀನ್ಸ್‌ರೋಡ್‌ನ ಬಿಫ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಅರಿವು – ಮಾನವೀಯತೆಯ ಜಾಗೃತಿ” ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ, ರಾಜ್ಯಾದ್ಯಂತ ಅಭಿಯಾನದ ಅಂಗವಾಗಿ ನಡೆಯಲಿರುವ ಕಾರ್ಯಚಟುವಟಿಕೆಗಳ ಕುರಿತು ದೃಶ್ಯ ಮತ್ತು ಪತ್ರಿಕಾ ಮಾಧ್ಯಮದವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ‘ಅರಿವು’ ಕರ್ನಾಟಕದಾದ್ಯಂತ ಅಕ್ಟೋಬರ್ 2 ರಿಂದ ಅಕ್ಟೋಬರ್ 12ರವರೆಗೆ ನಡೆಯುವ ಅಭಿಯಾನವಾಗಿದ್ದು, ವಿಭಿನ್ನ ಸಮುದಾಯಗಳಲ್ಲಿ ದಯೆ, ಸಹಾನುಭೂತಿ ಮತ್ತು ಏಕತೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ. “ಅರಿವು” ಕೇವಲ ಒಂದು ಅಭಿಯಾನವಲ್ಲ […]

ಓದುವುದನ್ನು ಮುಂದುವರಿಸಿ
‘ಬೂಕರ್’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರಿಂದ ದಸರಾ ಮಹೋತ್ಸವಕ್ಕೆ ಚಾಲನೆ

‘ಬೂಕರ್’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರಿಂದ ದಸರಾ ಮಹೋತ್ಸವಕ್ಕೆ ಚಾಲನೆ

anupamamasika@gmail.com
ಸೆಪ್ಟೆಂಬರ್ 24, 2025

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ‘ಬುಕರ್‌’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ನಗರದ ಚಾಮುಂಡಿ ಬೆಟ್ಟದಲ್ಲಿ ಸೋಮವಾರ ಉದ್ಘಾಟನೆಗೊಂಡ ನಾಡಹಬ್ಬ ದಸರಾ ಉತ್ಸವವು, ರಾಜ್ಯದಲ್ಲಿ ಕೋಮು ಸೌಹಾರ್ದ, ಧಾರ್ಮಿಕ ಸಹಿಷ್ಣತೆ ಮತ್ತು ಭಾಷಾ ಸಾಮರಸ್ಯದ ಅಗತ್ಯವನ್ನು ಮತ್ತೊಮ್ಮೆ ಸಾರಿ ಹೇಳಿತು. ‘ಜೈ ಹಿಂದ್ ,‌ ‘ಜೈ ಕರ್ನಾಟಕ’ ದ ಜೊತೆಗೆ ‘ಜೈ ಸಂವಿಧಾನ’ ಎಂಬ ಘೋಷಣೆಯೂ ಮೊಳಗಿತು.ಕುವೆಂಪು‌ ಅವರ ನಾಡಗೀತೆಯ ‘ಸರ್ವ ಜನಾಂಗದ ಶಾಂತಿಯ […]

ಓದುವುದನ್ನು ಮುಂದುವರಿಸಿ
“ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” 
ರಾಹುಲ್ ಗಾಂಧಿ Press Meet

“ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” ರಾಹುಲ್ ಗಾಂಧಿ Press Meet

anupamamasika@gmail.com
ಸೆಪ್ಟೆಂಬರ್ 18, 2025

‘ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದ್ದು, ಮತಗಳ್ಳರು ಮತ್ತು ಪ್ರಜಾಪ್ರಭುತ್ವ ನಾಶಪಡಿಸುವವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ. ಇಂದಿರಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಚುನಾವಣಾ ಆಯೋಗವು ಇದನ್ನು ಮೊದಲು ನಿಲ್ಲಿಸಬೇಕು. ಮತದಾರರ ಹೆಸರು ಅಳಿಸಿಹಾಕಿದ್ದರ ಕುರಿತು ಕರ್ನಾಟಕ ಸಿಐಡಿ ಕೇಳಿರುವ ಮಾಹಿತಿಯನ್ನು ಚುನಾವಣಾ ಆಯೋಗವು ತಕ್ಷಣ ಒದಗಿಸಬೇಕು’ ಎಂದು ಆಗ್ರಹಿಸಿದರು. ‘ದೇಶದಲ್ಲಿ […]

ಓದುವುದನ್ನು ಮುಂದುವರಿಸಿ
“ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” 
ರಾಹುಲ್ ಗಾಂಧಿ Press Meet

“ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” ರಾಹುಲ್ ಗಾಂಧಿ Press Meet

anupamamasika@gmail.com
ಸೆಪ್ಟೆಂಬರ್ 18, 2025

‘ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದ್ದು, ಮತಗಳ್ಳರು ಮತ್ತು ಪ್ರಜಾಪ್ರಭುತ್ವ ನಾಶಪಡಿಸುವವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ. ಇಂದಿರಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಚುನಾವಣಾ ಆಯೋಗವು ಇದನ್ನು ಮೊದಲು ನಿಲ್ಲಿಸಬೇಕು. ಮತದಾರರ ಹೆಸರು ಅಳಿಸಿಹಾಕಿದ್ದರ ಕುರಿತು ಕರ್ನಾಟಕ ಸಿಐಡಿ ಕೇಳಿರುವ ಮಾಹಿತಿಯನ್ನು ಚುನಾವಣಾ ಆಯೋಗವು ತಕ್ಷಣ ಒದಗಿಸಬೇಕು’ ಎಂದು ಆಗ್ರಹಿಸಿದರು. ‘ದೇಶದಲ್ಲಿ […]

ಓದುವುದನ್ನು ಮುಂದುವರಿಸಿ
ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ 308 ಶಿಕ್ಷಕರು: 
ಸರಕಾರದ ಸಬೂಬು ಏನು?

ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ 308 ಶಿಕ್ಷಕರು: ಸರಕಾರದ ಸಬೂಬು ಏನು?

anupamamasika@gmail.com
ಆಗಸ್ಟ್ 30, 2025

ಕರ್ನಾಟಕದಲ್ಲಿ ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ 308ಕ್ಕೆ ಇಳಿದಿದೆ. ಕಳೆದ ಸಾಲಿನಲ್ಲಿ ಇಂತಹ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ 1,572 ಇತ್ತು. ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ 2024–24ನೇ ಸಾಲಿನ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡೈಸ್‌) ವರದಿ ಪ್ರಕಾರ, ವಿದ್ಯಾರ್ಥಿಗಳ ದಾಖಲೆ ಹೆಚ್ಚಿರುವ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ, ಸರ್ಕಾರ ವಿದ್ಯಾರ್ಥಿಗಳಿಲ್ಲದ ಶಾಲೆಗಳಲ್ಲಿ ಶಿಕ್ಷಕರನ್ನು ಉಳಿಸಿಕೊಂಡಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಇದೆ. ಹಾಗೆಯೇ, ಶೂನ್ಯ […]

ಓದುವುದನ್ನು ಮುಂದುವರಿಸಿ
ಸೋಲಿನ ಭಯಂಕರ ಭೀತಿಯಲ್ಲಿ ಮೋದಿ: 
6 ಕಾರಣಗಳೇನು?

ಸೋಲಿನ ಭಯಂಕರ ಭೀತಿಯಲ್ಲಿ ಮೋದಿ: 6 ಕಾರಣಗಳೇನು?

Author imageಆರ್‌ ಎ ಲೋಹಾನಿ, ಮಳಗಿ
ಆಗಸ್ಟ್ 29, 2025

ನೀವು ಕೇಳ್ತಾ ಇರೋದು ಸರಿಯಾಗಿಯೇ ಇದೆ. ಬಹುಮತ ಇರುವ ಹೊರತಾಗಿಯೂ ಈ ಬಾರಿಯ ಉಪರಾಷ್ಟ್ರಪತಿ ಚುನಾವಣೆ ಮೋದಿಗೆ ಅಮಿತ್ ಶಾ ಗೆ ಉಲ್ಟಾ ಹೊಡೆಯುವ ಸಾಧ್ಯತೆಯ ವರದಿಗಳು ಬರ್ತಾ ಇವೆ. ಇದು ಇವರ ನಿದ್ದೆಗೆಡಿಸಿರುವ ಲಕ್ಷಣಗಳು ಕಾಣುತ್ತಿವೆ. ಇಂಡಿಯಾ ಮೈತ್ರಿಕೂಟ ಇವರ ಮೇಲೆ ಎಗರಿ ಬೀಳುವ ಚರ್ಚೆಗಳೂ ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಮಿತ್ರೋ, ಉಪರಾಷ್ಟ್ರಪತಿಯ ಚುನಾವಣೆ ತಮ್ಮಜೋಳಿಯಲ್ಲಿ ಇದೆ ಎಂದು ಮೋದಿಗೆ ಅನಿಸಿತ್ತು. ಹೀಗಿರುವಾಗಲೇ ಇಂಡಿಯಾ ಮೈತ್ರಿಕೂಟ ಆಡಿದ ಆಟ ಇಡೀ ಸಿಚುವೇಶನನ್ನೇ ಬದಲಿಸಿದಂತೆ ತೋರುತ್ತಿದೆ. ಮೋದಿ […]

ಓದುವುದನ್ನು ಮುಂದುವರಿಸಿ
ಗಾಝಾ ಮಕ್ಕಳ ಬಾಲ್ಯ ಭೀಕರ: 
ಗುಟುಕು ನೀರಿಗೂ ಹಾಹಾಕಾರ

ಗಾಝಾ ಮಕ್ಕಳ ಬಾಲ್ಯ ಭೀಕರ: ಗುಟುಕು ನೀರಿಗೂ ಹಾಹಾಕಾರ

anupamamasika@gmail.com
ಆಗಸ್ಟ್ 20, 2025

ಸುಮಾರು ಎರಡು ವರ್ಷದಿಂದ ನಡೆಯುತ್ತಿರುವ ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದಿಂದ ಗಾಜಾ ಪಟ್ಟಿಯ ಲಕ್ಷಾಂತರ ಮಕ್ಕಳ ಬದುಕು ಜರ್ಜರಿತವಾಗಿದೆ; ಸ್ವಲ್ಪ ಆಹಾರ, ಗುಟುಕು ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ಅನೇಕ ಮಕ್ಕಳಿಗೆ ಅವರ ಪೋಷಕರೇ ಉಳಿದಿಲ್ಲ. ಕಣ್ಣ ಮುಂದೆ ಪ್ರೀತಿಪಾತ್ರರ ಸಾವು, ಹಿಂಸಾಚಾರ, ಬಾಂಬ್, ಕ್ಷಿಪಣಿಗಳ ನಿರಂತರ ದಾಳಿ, ಯಾವ ಕ್ಷಣ ಏನಾಗುವುದೋ ಎನ್ನುವ ಭಯ, ಶಿಬಿರದಿಂದ ಶಿಬಿರಕ್ಕೆ ಅಲೆಯುವ ಬದುಕು; ಭೂಮಿಯ ಮೇಲೆ ಮನುಷ್ಯನಿಗೆ ಎದುರಾಗಬಹುದಾದ ಸಕಲ ಸವಾಲುಗಳನ್ನೂ, ಸಂಕಷ್ಟಗಳನ್ನೂ ಬಾಲ್ಯದಲ್ಲೇ ಅನುಭವಿಸುತ್ತಿರುವ, ಯುದ್ಧದ ಆತ್ಯಂತಿಕ ಪರಿಣಾಮಗಳಿಗೆ ಒಳಗಾಗಿರುವ ಗಾಜಾ […]

ಓದುವುದನ್ನು ಮುಂದುವರಿಸಿ
ಗಾಝಾ ಮಕ್ಕಳ ಬಾಲ್ಯ ಭೀಕರ: 
ಗುಟುಕು ನೀರಿಗೂ ಹಾಹಾಕಾರ

ಗಾಝಾ ಮಕ್ಕಳ ಬಾಲ್ಯ ಭೀಕರ: ಗುಟುಕು ನೀರಿಗೂ ಹಾಹಾಕಾರ

anupamamasika@gmail.com
ಆಗಸ್ಟ್ 20, 2025

ಸುಮಾರು ಎರಡು ವರ್ಷದಿಂದ ನಡೆಯುತ್ತಿರುವ ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದಿಂದ ಗಾಜಾ ಪಟ್ಟಿಯ ಲಕ್ಷಾಂತರ ಮಕ್ಕಳ ಬದುಕು ಜರ್ಜರಿತವಾಗಿದೆ; ಸ್ವಲ್ಪ ಆಹಾರ, ಗುಟುಕು ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ಅನೇಕ ಮಕ್ಕಳಿಗೆ ಅವರ ಪೋಷಕರೇ ಉಳಿದಿಲ್ಲ. ಕಣ್ಣ ಮುಂದೆ ಪ್ರೀತಿಪಾತ್ರರ ಸಾವು, ಹಿಂಸಾಚಾರ, ಬಾಂಬ್, ಕ್ಷಿಪಣಿಗಳ ನಿರಂತರ ದಾಳಿ, ಯಾವ ಕ್ಷಣ ಏನಾಗುವುದೋ ಎನ್ನುವ ಭಯ, ಶಿಬಿರದಿಂದ ಶಿಬಿರಕ್ಕೆ ಅಲೆಯುವ ಬದುಕು; ಭೂಮಿಯ ಮೇಲೆ ಮನುಷ್ಯನಿಗೆ ಎದುರಾಗಬಹುದಾದ ಸಕಲ ಸವಾಲುಗಳನ್ನೂ, ಸಂಕಷ್ಟಗಳನ್ನೂ ಬಾಲ್ಯದಲ್ಲೇ ಅನುಭವಿಸುತ್ತಿರುವ, ಯುದ್ಧದ ಆತ್ಯಂತಿಕ ಪರಿಣಾಮಗಳಿಗೆ ಒಳಗಾಗಿರುವ ಗಾಜಾ […]

ಓದುವುದನ್ನು ಮುಂದುವರಿಸಿ
12...5

ಇತ್ತೀಚಿನ ಸುದ್ದಿಗಳು

“ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): 
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

“ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

ಸೆಪ್ಟೆಂಬರ್ 27, 2025
‘ಬೂಕರ್’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರಿಂದ ದಸರಾ ಮಹೋತ್ಸವಕ್ಕೆ ಚಾಲನೆ

‘ಬೂಕರ್’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರಿಂದ ದಸರಾ ಮಹೋತ್ಸವಕ್ಕೆ ಚಾಲನೆ

ಸೆಪ್ಟೆಂಬರ್ 24, 2025
“ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” 
ರಾಹುಲ್ ಗಾಂಧಿ Press Meet

“ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” ರಾಹುಲ್ ಗಾಂಧಿ Press Meet

ಸೆಪ್ಟೆಂಬರ್ 18, 2025