Anupama Logoಸುಂಧರ ನಾಳೆಗೆ, ಸುಮಧುರ ಬಾಳಿಗೆ
ದಿನನಿತ್ಯದ ಸುದ್ದಿವೀಡಿಯೊ ಸುದ್ದಿಸಾಮಾಜಿಕಅಡುಗೆಬಹಿರ್ಮುಖಬಾಳಬುತ್ತಿಕಥಾಲೋಕಮಕ್ಕಳ ರಂಗಅಂಕಣಗಳುಪ್ರತಿಭೆಸಾಧನೆಈ ಸಮಾಜಪ್ರತಿಬಿಂಬನಿಮ್ಮ ಪತ್ರಮುಖಪುಟನಮ್ಮ ಬಗ್ಗೆ
ಚಂದಾದಾರರಾಗಿ
Anupama Logoಸುಂಧರ ನಾಳೆಗೆ, ಸುಮಧುರ ಬಾಳಿಗೆ
  • ಸುದ್ದಿಗಳು
    • ದಿನನಿತ್ಯದ ಸುದ್ದಿ
    • ವೀಡಿಯೊ ಸುದ್ದಿ
  • ಆರೋಗ್ಯ ಮತ್ತು ವೈದ್ಯಕೀಯ
    • ಆರೋಗ್ಯ
    • ವೈದ್ಯಕೀಯ
  • ಜೀವನಶೈಲಿ
    • ಸಾಮಾಜಿಕ
    • ಅಡುಗೆ
    • ಬಹಿರ್ಮುಖ
    • ಬಾಳಬುತ್ತಿ
  • ಕಥೆಗಳು
    • ಕಥಾಲೋಕ
    • ಮಕ್ಕಳ ರಂಗ
  • ಲೇಖನಗಳು
    • ಅಂಕಣಗಳು
    • ಪ್ರತಿಭೆ
    • ಸಾಧನೆ
    • ಈ ಸಮಾಜ
    • ಪ್ರತಿಬಿಂಬ
  • ಗಣ್ಯರ ಅಭಿಪ್ರಾಯ
    • ನಿಮ್ಮ ಪತ್ರ
  • ಮುಖಪುಟ
  • ನಮ್ಮ ಬಗ್ಗೆ
Anupama Logo
WOMENS' MONTHLY MAGAZINE

Operated by: Sanmarga Publication Trust

Address: 1st floor, Hidayath Centre Bibi Alabi Road, Bunder, Mangalore 575 001

Email: anupamamasika@gmail.com

Phone: +91 9535445101 | 8197355848

License No.: RNI No. KARKAN 2010/31373

ಸುದ್ದಿಗಳು

  • ದಿನನಿತ್ಯದ ಸುದ್ದಿ
  • ವೀಡಿಯೊ ಸುದ್ದಿ

ಆರೋಗ್ಯ ಮತ್ತು ವೈದ್ಯಕೀಯ

  • ಆರೋಗ್ಯ
  • ವೈದ್ಯಕೀಯ

ಜೀವನಶೈಲಿ

  • ಸಾಮಾಜಿಕ
  • ಅಡುಗೆ
  • ಬಹಿರ್ಮುಖ
  • ಬಾಳಬುತ್ತಿ

ಕಥೆಗಳು

  • ಕಥಾಲೋಕ
  • ಮಕ್ಕಳ ರಂಗ

ಲೇಖನಗಳು

  • ಅಂಕಣಗಳು
  • ಪ್ರತಿಭೆ
  • ಸಾಧನೆ
  • ಈ ಸಮಾಜ
  • ಪ್ರತಿಬಿಂಬ

ಗಣ್ಯರ ಅಭಿಪ್ರಾಯ

  • ನಿಮ್ಮ ಪತ್ರ
ಮುಖಪುಟ
ನಮ್ಮ ಬಗ್ಗೆ

© 2025 Copyrights by Anupama. All Rights Reserved.

ಹುಲಿ ಸಾಗಿದ ದಾರಿ…

ಹುಲಿ ಸಾಗಿದ ದಾರಿ…

anupamamasika@gmail.com
ಜುಲೈ 15, 2025

[ಜುಲೈ 29ರಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ದಿನ. ಹುಲಿಗಳ ತವರೂರಾದ ಭಾರತದಲ್ಲಿ ಹುಲಿಗಳ ಸಂತತಿಯು ಕ್ಷೀಣಿಸುತ್ತಿರುವುದು ಕಳವಳಕಾರಿ ಸುದ್ದಿ. ಅವುಗಳ ಅಭಿವೃದ್ಧಿಗೆ ಐವತ್ತು ವರುಷಗಳ ಹಿಂದೆಯೇ ಪ್ರಾಜೆಕ್ಟ್ ಟೈಗರ್’ ಅನ್ನುವ ಯೋಜನೆಯನ್ನು ಜಾರಿಗೆ ತಂದರೂ ಅವು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಇದಕ್ಕೆ ಮೂಲ ಕಾರಣ ಏನು ಅನ್ನುವುದನ್ನು ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ವ್ಯಾಘ್ರನ ಕಾಡಿನಲ್ಲಿ ಸುತ್ತಿ ಬರೋಣ- ಸಂಪಾದಕಿ] ಸುಮಾರು ಮುನ್ನೂರು ವರುಷಗಳ ಹಿಂದೆ, ನಮ್ಮ ದೇಶದ ದಟ್ಟ ಅಡವಿಗಳಲ್ಲಿ ಹುಲಿಗಳ ಸಂತತಿ ಸುಮಾರು 60 ಸಾವಿರಕ್ಕೂ ಮಿಕ್ಕಿ […]

ಓದುವುದನ್ನು ಮುಂದುವರಿಸಿ
ಬೇಸಿಗೆಗೂ ಮುನ್ನ ನೀರನ್ನು ಸಂಗ್ರಹಿಸಿ

ಬೇಸಿಗೆಗೂ ಮುನ್ನ ನೀರನ್ನು ಸಂಗ್ರಹಿಸಿ

anupamamasika@gmail.com
ಜುಲೈ 12, 2025

ಬೇಸಿಗೆಕಾಲ ಆರಂಭವಾಗುತ್ತಿದ್ದಂತೆಯೇ ಸುಡು ಬಿಸಿಲು. ಜೊತೆಗೆ ದೇಶದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಬರಗಾಲ ಉಂಟಾಗುತ್ತದೆ. ವಾಸ್ತವದಲ್ಲಿ ಮಳೆಗಾಲದಲ್ಲಿ ಧಾರಾಳವಾಗಿ ಮಳೆ ಸುರಿಯುವ ಅನೇಕ ಪ್ರದೇಶಗಳು ನಮ್ಮಲ್ಲಿವೆ. ಮಳೆ ನೀರು ಹೆಚ್ಚಾಗಿ ಪ್ರವಾಹ. ನೆರೆ ಬರುವುದೂ ಇದೆ. ಈ ಮಳೆ ನೀರನ್ನು ಹೀಗೆ ಹಾಳಾಗುವುದನ್ನು ತಪ್ಪಿಸಿ ಅದನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಕ್ರಮವನ್ನು ಅಳವಡಿಸಿದರೆ ಖಂಡಿತವಾಗಿಯೂ ಇದರಿಂದ ಎಲ್ಲರಿಗೂ ಪ್ರಯೋಜನ ಪಡೆಯಬಹುದು. 1000 ಚದರ ಅಡಿಗಳ ಪ್ರದೇಶದಿಂದ ವರ್ಷಕ್ಕೆ 3 ರಿಂದ 5 ಲಕ್ಷ ಲೀಟರ್ ಮಳೆ ನೀರು […]

ಓದುವುದನ್ನು ಮುಂದುವರಿಸಿ
ಇರಾನ್‌ನೊಂದಿಗೆ
ಸೆಣಸಲು 
ಶಕ್ತವಾಗಿದೆಯೇ
ಇಸ್ರೇಲ್?

ಇರಾನ್‌ನೊಂದಿಗೆ ಸೆಣಸಲು ಶಕ್ತವಾಗಿದೆಯೇ ಇಸ್ರೇಲ್?

anupamamasika@gmail.com
ಜುಲೈ 12, 2025

ಇತ್ತೀಚೆಗೆ ಇರಾನಿನ ಸೇನಾ ಅಣ್ವಸ್ತ ಕೇಂದ್ರಗಳ ಮೇಲೆ ಇರಾನಿನ ನಾಯಕರನ್ನು ಗುರಿಯಾಗಿರಿಸಿ ಬಾಂಬ್ ದಾಳಿ ಮಾಡಿತು. ಈ ದಾಳಿಗೆ ಇರಾನಿನ ಸೇನಾ ಕಮಾಂಡರ್ ಹುಸೇನ್ ಸಲಾಮೀ ಬಲಿಯಾದರು. ಈ ದಾಳಿಯಲ್ಲಿ ಇನ್ನೂರು ಯುದ್ದ ವಿಮಾನಗಳು ಭಾಗಿಯಾಗಿತ್ತು ಎಂದು ಇಸ್ರೇಲ್ ಸ್ವತಹ ಹೇಳಿಕೊಂಡಿತ್ತು. “ಓಪರೇಶನ್ ರೈಸಿಂಗ್ ಲಯನ್” ಎಂಬ ಹೆಸರಿನಲ್ಲಿ ಇರಾನಿ ನಾಯಕರನ್ನು ಗುರಿಯಾಗಿಸಿಯೇ ದಾಳಿ ಸಂಘಟಿಸಲಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪಶ್ಚಿಮೇಶಿಯಾದಲ್ಲಿ ಇಸ್ರೇಲಿನ ಸದ್ದಡಗಿಸುವ ಅಣ್ವಸ್ತç ಹೊಂದಿರುವ ರಾಷ್ಟç ಇರಾನ್ ಆಗಿದೆ. ಇರಾನ್ ವಿರುದ್ಧ ಅದು ಹಗೆ […]

ಓದುವುದನ್ನು ಮುಂದುವರಿಸಿ
‘ಬೂಕರ್ ಪ್ರಶಸ್ತಿ’ ಕನ್ನಡ ನಾಡಿಗೆ ತಂದ ಹೆಮ್ಮೆಯ ‘ಬಾನು ಮುಷ್ತಾಕ್’

‘ಬೂಕರ್ ಪ್ರಶಸ್ತಿ’ ಕನ್ನಡ ನಾಡಿಗೆ ತಂದ ಹೆಮ್ಮೆಯ ‘ಬಾನು ಮುಷ್ತಾಕ್’

Author imageNigel Peris
ಜುಲೈ 11, 2025

ಬಾನು ಮುಷ್ತಾಕ್‌ರ `ಹಾರ್ಟ್ಲ್ಯಾಂಪ್'(ಎದೆಯ ಹಣತೆ) ಬೂಕರ್ ಪ್ರಶಸ್ತಿಗೆ ಆಯ್ಕೆಯ ಪಟ್ಟಿಯಲ್ಲಿದೆ ಎಂಬ ಸುದ್ಧಿ ಬಂದಾಗಲೇ ಈ ಪ್ರಶಸ್ತಿ ಬಾನು ಅವರಿಗೇ ಸಿಗಲಿ ಎಂದು ಮನದಲ್ಲೇ ಪ್ರಾರ್ಥಿಸಿದ್ದೆ. ಅಂತಿಮವಾಗಿ ಬೂಕರ್’ ಬಾನು ಅವರಿಗೆ ಲಭಿಸಿದೆ ಎಂಬ ಸುದ್ಧಿ ಬಂದಾಗ ತುಂಬಾನೇ ಖುಶಿ ಆಯಿತು. ಲೇಖಕಿ ಬಾನು ಮುಷ್ತಾಕ್ ಮತ್ತು ಅನುಪಮದ ನಂಟು ಇಪ್ಪತ್ತು ವರ್ಷದ ಮೊದಲಿನದು. ಕನ್ನಡ ನಾಡಿನಲ್ಲಿ ಹೆಸರುವಾಸಿಯಾದ ಈ ಲೇಖಕಿಯನ್ನು ಭೇಟಿ ಮಾಡಲು ನಮ್ಮ ಬಳಗ ಹಾಸನ’ಕ್ಕೆ ಹೋದಾಗ ಅವರ ನೈಜ ವ್ಯಕ್ತಿತ್ವದ ಪರಿಚಯವಾಗಿತ್ತು. ಅವರು […]

ಓದುವುದನ್ನು ಮುಂದುವರಿಸಿ
ಶರೀಫ್ ಸಾಬ್ ಅನುಪಮ ಸ್ಥಾಪಕರಲ್ಲೊಬ್ಬರು…

ಶರೀಫ್ ಸಾಬ್ ಅನುಪಮ ಸ್ಥಾಪಕರಲ್ಲೊಬ್ಬರು…

anupamamasika@gmail.com
ಜುಲೈ 8, 2025

ಬದುಕಿನದ್ದಕ್ಕೂ ದೊಡ್ಡ ಕನಸುಗಳನ್ನು ಕಂಡ ಅಪಾರ ದೂರದರ್ಶಿತ್ವ ಮತ್ತು ಬದ್ಧತೆಯಿದ್ದ ಕೆಎಂ ಶರೀಫ್ ಸಾಹೇಬರು ಇತ್ತೀಚೆಗೆ ಸೃಷ್ಟಿಕರ್ತನೆಡೆಗೆ ಪ್ರಯಾಣ ಬೆಳೆಸಿದರು. ಇವರು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರಾಗಿದ್ದ ನನ್ನ ತಂದೆಯವರಾದ ಇಬ್ರಾಹಿಮ್ ಸಈದ್ ರವರ ಹಿರಿಯಣ್ಣ. ನನ್ನ ದೊಡ್ಡಪ್ಪನವರಲ್ಲಿ ನಾನು ಗುರುತಿಸಿದ ಅತಿ ವಿಶೇಷತೆ ಸಹಜವಾದ ನಾಯಕತ್ವದ ಗುಣ. ಕೆಲಸವನ್ನು ಹಂಚುವುದು, ಅದನ್ನು ಮಾಡಿಸುವುದು, ಅದರ ಮೇಲ್ನೋಟ ವಹಿಸುವುದು, ಸಮಯಕ್ಕೆ ಸರಿಯಾಗಿ ಮುಗಿಸುವಂತೆ ಪ್ರೇರೇಪಿಸುವುದು ಇವರ ವಿಶೇಷತೆಯಾಗಿತ್ತು. ಎಲ್ಲ ವಿಷಯಗಳಲ್ಲಿಯೂ ಗುಣಮಟ್ಟಕ್ಕೆ ಮಹತ್ವವನ್ನು ನೀಡುವುದು. ಕೆಲಸದಲ್ಲಿ ಬದ್ಧತೆ ಮತ್ತು […]

ಓದುವುದನ್ನು ಮುಂದುವರಿಸಿ
ಆಮಿರ್ ಅಲ್ ಮಹ್ದಿಯ ಪವಾಡ ಸದೃಶವಾದ ಪ್ರಯಾಣ

ಆಮಿರ್ ಅಲ್ ಮಹ್ದಿಯ ಪವಾಡ ಸದೃಶವಾದ ಪ್ರಯಾಣ

anupamamasika@gmail.com
ಜುಲೈ 7, 2025

2025ರ ಹಜ್ಜ್ ಯಾತ್ರೆ ಪೂರ್ಣಗೊಂಡು ಹಾಜಿಗಳೆಲ್ಲರೂ ತಾಯ್ನಾಡಿಗೆ ಮರಳಿದ್ದಾರೆ. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಪವಿತ್ರ ತೀರ್ಥಯಾತ್ರೆಯನ್ನು ಮುಗಿಸಿ ಹೊಸ ಹುರುಪು, ಹೊಸ ಚೈತನ್ಯದೊಂದಿಗೆ ಜೀವನದ ಜಂಜಾಟಕ್ಕೆ ಪುನಃ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಈ ಬಾರಿಯ ಹಜ್ಜ್ ಕರ್ಮವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗರೂಕತೆ ವಹಿಸಿದ್ದರಿಂದ ಬಹಳ ಸುಸೂತ್ರವಾಗಿ ನೆರವೇರಿದೆ. ಈ ನಡುವೆ ಆಮಿರ್ ಮನ್ಸೂರ್ ಮಹ್ದಿ ಅಲ್ ಗದ್ದಾಫಿ ಎಂಬ 38 ರ ಹರೆಯದ ಲಿಬಿಯಾದ ಪೌರ ತನ್ನ ಹಜ್ಜ್ ಪ್ರಯಾಣದಲ್ಲಿ ಸಂಚಲವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲೂ […]

ಓದುವುದನ್ನು ಮುಂದುವರಿಸಿ
ಕುಮಾರಿ ಹರ್ಷಿಯ ಬಾನುರವರ ಮನ ಮುಟ್ಟುವ ಬರಹ…

ಕುಮಾರಿ ಹರ್ಷಿಯ ಬಾನುರವರ ಮನ ಮುಟ್ಟುವ ಬರಹ…

Mir Mubashir
ಜೂನ್ 26, 2025

ನಮಸ್ಕಾರ ಬಂಧುಗಳೇ, ನಾನು ಶಿಕ್ಷಕಿಯಾಗಬೇಕೆಂದು ನಮ್ಮ ಅಮ್ಮ ಆಸೆಪಟ್ಟಿದ್ರು. ಹಾಗಾಗಿ ಓದು-ಬರಹ ಕಲಿಯಲು ಕಷ್ಟ ಎನಿಸಿದರೂ ಸಹ ಅಮ್ಮನ ಒಂದೇ ಒಂದು ಆಸೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಮುಕ್ಕಾಲು ಭಾಗ ಅಂಧತ್ವವನ್ನು ಹೊತ್ತು ಹುಟ್ಟಿದ ನನಗೆ ಸಾಮಾನ್ಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಶಾಲೆಗೆ ನನ್ನನ್ನು ದಾಖಲಿಸಿದರು. ನನ್ನ ಕಲಿಕೆಯೇ ಅಲ್ಲಿ ಆಗುತ್ತಿರಲಿಲ್ಲ. ಕಾರಣ ಕಪ್ಪುಹಲಗೆಯ ಅಕ್ಷರಗಳು ನನಗೆ ಕಾಣುತ್ತಿರಲಿಲ್ಲ. ಅಕ್ಕ ಪಕ್ಕದ ವಿದ್ಯಾರ್ಥಿಗಳು ಸಹಾಯ ಮಾಡುತ್ತಿರಲಿಲ್ಲ. ಬದಲಾಗಿ ಆಡಿಕೊಳ್ಳುತ್ತಿದ್ದರು, ಛೇಡಿಸುತ್ತಿದ್ದರು. ಶಿಕ್ಷಕರು ನಮ್ಮ ತಂದೆ ತಾಯಿಗಳಿಗೆ […]

ಓದುವುದನ್ನು ಮುಂದುವರಿಸಿ
12

ಇತ್ತೀಚಿನ ಸುದ್ದಿಗಳು

ಕಾಡಿನಿಂದ ನಾಡಿಗೆ ಬಂದ ಆನೆಗಳು…

ಕಾಡಿನಿಂದ ನಾಡಿಗೆ ಬಂದ ಆನೆಗಳು…

ಅಕ್ಟೋಬರ್ 4, 2025
ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

ಸೆಪ್ಟೆಂಬರ್ 20, 2025
ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

ಸೆಪ್ಟೆಂಬರ್ 5, 2025